ಉಳ್ಳಾಲ; ಸೈಯ್ಯದ್ ಮದನಿ ದರ್ಗಾ ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ 55 ಮಂದಿ ಆಯ್ಕೆಯಾಗಿದ್ದಾರೆ.
ಉಳ್ಳಾಲ ಒಂಬತ್ತುಕೆರೆ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆದಿದ್ದು,ಒಟ್ಟು 2,935 ಮಂದಿ ಮತ ಚಲಾಯಿಸಿದ್ದಾರೆ.ಮತ ಎಣಿಕೆ ವೇಳೆ 5 ಏರಿಯಾಗಳಿಂದ 11 ಮಂದಿ ಆಯ್ಕೆಯಾಗಿದ್ದರೆ.
ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ,
ಹಸೈವಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ರಫೀಕ್ ಯುಎಂ, ತಹಸೀನ್ ಯುಟಿ, ಮುಹಮ್ಮದ್ ಅಬ್ದುಲ್ ಖಾದರ್,ಮುಹಮ್ಮದ್ ಹನೀಫಾ, ಮುಹಮ್ಮದ್ ಫಾರೂಖ್, ಅಶ್ರಫ್ ಅಹಮದ್, ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಇಬ್ರಾಹಿಂ ಸಯ್ಯದ್, ಇರ್ಫಾನ್, ಮುಹಮ್ಮದ್ ಶಿಹಾಬುದ್ದಿನ್, ಮುಹಮ್ಮದ್ ರಿಯಾಝ್, ಮುಸ್ತಫಾ, ಸಯ್ಯದ್ ಅಬ್ದುಲ್ ಝಿಯಾದ್, ಅಬೂಬಕ್ಕರ್, ಅಯ್ಯೂಬ್ ಯು.ಕೆ.ಖಲೀಲ್, ಅಹಮದ್ ತಂಝಿಲ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್, ಆಜಾದ್ ಇಸ್ಮಾಯಿಲ್, ನಜೀಂ ರಹಮಾನ್, ಮಯ್ಯದ್ಧಿ ಬಸ್ತಿಪಡು, ಉಳ್ಳಾಲ ನಾಸೀರ್,ಮುಹಮ್ಮದ್ ಕೆ, ಫಾರೂಕ್ ಯು.ಎಚ್.ಮಹಮ್ಮದ್ ಅರೀಫ್ ಯು, ಅಮೀರ್ ಅಹಮದ್,ಮುಹಮ್ಮದ್ ಇಮ್ತಿಯಾಜ್ ಹುಸೇನ್
ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ,
ಮುಹಮ್ಮದ್ ಪಿ.ಎಚ್, ಮುಹಮ್ಮದ್ ಮುಸ್ತಫ,
ಮೊಹಿದೀನ್, ಹೊಸಹಿತ್ಲು ಹಮೀದ್,ಜಬ್ಬಾರ್ ಯು.ಎಂ, ನಜೀರ್,ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದಿನಬ್ಬ ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್,ಜೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಹನೀಫ ಅವರನ್ನು ಆಯ್ಕೆ ಮಾಡಲಾಗಿದೆ