ಸಾಲ ಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ, ಮಹಿಳೆ ಮೃತ್ಯು, 6 ಮಂದಿ ಗಂಭೀರ

ಸಾಲಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ

ರಾಮನಗರ;ಸಾಲಬಾಧೆಯಿಂದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು ಘಟನೆಯಲ್ಲಿ ಮಹಿಳೆ ಮೃತಪಟ್ಟು 6 ಜನರು ಗಂಭೀರವಾಗಿರುವ ಘಟನೆ ದೊಡ್ಡಮಣ್ಣಗುಡ್ಡೆಯಲ್ಲಿ ನಡೆದಿದೆ.

ಮಂಗಳಮ್ಮ(28) ಮೃತ ಮಹಿಳೆಯಾಗಿದ್ದಾರೆ.ಮಂಗಳಮ್ಮ ಗಂಡ ರಾಜು ಸಾಲ ಮಾಡಿದ್ದರು ಆದರೆ ಸಾಲ ತೀರಿಸಲು ಆದಾಯ ಇರಲಿಲ್ಲ‌.‌ಸಾಲಗಾರರ ಕಿರಿಕಿರಿಯು ಇತ್ತು ಎನ್ನಲಾಗಿದೆ.

ಮಂಗಳಮ್ಮ ಪತಿ ರಾಜು, ತಾಯಿ ಸೊಮ್ಮಪುರದಮ್ಮ, ಮಕ್ಕಳಾದ ಆಕಾಶ್​​, ಕೃಷ್ಣ, ತಂಗಿ ಸವಿತಾ ,ಸವಿತಾ ಪುತ್ರಿ ದರ್ಶಿನಿ ಅವರು ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಂಭೀರ ಸ್ಥಿತಿಯಲ್ಲಿರುವರನ್ನು ಮಂಡ್ಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕುರಿತು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com