ಕಾಸರಗೋಡು;ಮಸೀದಿ ಕಟ್ಟಡ ತೆರವು ವೇಳೆ ಅವಘಡ, ತಪ್ಪಿದ ಭಾರೀ ದುರಂತ

ಕಾಸರಗೋಡು:ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ವೇಳೆ ಮುಂಭಾಗ ಕುಸಿದು ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮುರಿಬಿದ್ದಿದ್ದು, ಅದೃಷ್ಟವಶಾತ್ ಈ ವೇಳೆ ಸಂಭವಿಸಬಹುದಾದ ಭಾರೀ ಅವಘಡವೊಂದು ತಪ್ಪಿದೆ.

ನುಳ್ಳಿಪ್ಪಾಡಿಯಲ್ಲಿ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ಗೊಳಿಸುತ್ತಿದ್ದಾಗ ಏಕಾಏಕಿ ಮಸೀದಿ ಕಟ್ಟಡದ ಭಾಗಗಳು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ.

ಈ ವೇಳೆ ರಸ್ತೆಯಲ್ಲಿನ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಈ ಸಂದರ್ಭದಲ್ಲಿ ಹಲವಾರು ವಾಹನ ಗಳು ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವು.ಇದಲ್ಲದೆ ನೂರಾರು ಮಂದಿ ತೆರವು ಕಾರ್ಯ ನೋಡಲು ಸೇರಿದ್ದು, ಭಾರೀ ದುರಂತ ತಪ್ಪಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com