ವಿದೇಶ

BIG NEWS ; ಮ್ಯಾನ್ಮಾರ್ ಸೇನೆಯ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿ 100 ಮಂದಿ ಮೃತ್ಯು, ತಮ್ಮದೆ ನಾಗರಿಕರ ಮೇಲೆ ದಾಳಿ ನಡೆಸಿದ ಸೇನೆ!
ಬ್ಯಾಂಕಾಕ್;ಮ್ಯಾನ್ಮಾರ್ ಸೇನೆಯ ವೈಮಾನಿಕ ದಾಳಿಯಲ್ಲಿ ಹಲವಾರು ಮಕ್ಕಳು ಸೇರಿದಂತೆ 100 ಜನರು ಸಾವನ್ನಪ್ಪಿದ್ದಾರೆ

ಅಲ್- ಅಕ್ಸಾ ಮಸೀದಿಯಲ್ಲಿ ರಂಝಾನ್ ಪಾರ್ಥನೆ ಮಾಡುತ್ತಿದ್ದವರ ಮೇಲೆ ಇಸ್ರೇಲ್ ದಾಳಿ, ಜೆರುಸಲೆಮ್ ನಲ್ಲಿ ಉದ್ವಿಗ್ನತೆ ನಿರ್ಮಾಣ
ಇಸ್ರೇಲಿ ಪೊಲೀಸರು ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಬುಧವಾರ ರಾತ್ರಿಯಿಡೀ ರಂಝಾನ್ ಪ್ರಾರ್ಥನೆ ಮಾಡುತ್ತಿದ್ದವರ

ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಬಂಧನ; ಏನಿದು ಪ್ರಕರಣ?
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (76) ಅವರನ್ನು ಅಮೆರಿಕಾ ಪೊಲೀಸರು ಬಂಧಿಸಿ

ವ್ಯಕ್ತಿಯೋರ್ವನ ಗುದನಾಳದಲ್ಲಿ ಕಂಡು ಬಂದ ಸೌತೆಕಾಯಿ; ಸೌತೆಕಾಯಿ ಬೀಜ ತಿಂದಿದ್ದೆ ಎಂದ ವ್ಯಕ್ತಿ, ವೈದ್ಯರು ದಂಗು
ವ್ಯಕ್ತಿಯೋರ್ವನ ಗುದನಾಳದಲ್ಲಿ ಸೌತೆಕಾಯಿ ಪತ್ತೆಯಾಗಿದ್ದು, ರಿಪೋರ್ಟ್ ನೋಡಿ ವೈದ್ಯರು ದಂಗಾಗಿದ್ದಾರೆ. ಕೊಲಂಬಿಯಾದ ಬಾರಾನೋವಾದಲ್ಲಿ

ಚಿನ್ನದ ರಾಶಿ ಪತ್ತೆ, ಬರೊಬ್ಬರಿ 50 ಟನ್ ಚಿನ್ನ ಇರುವ ಸಾಧ್ಯತೆ;ಇಡೀ ಅರ್ಥ ವ್ಯವಸ್ಥೆಯನ್ನೇ ಗಟ್ಟಿಗೊಳಿಸುವಷ್ಟು ಚಿನ್ನ ಸಿಕ್ಕೆದ್ದೆಲ್ಲಿ ಗೊತ್ತಾ?
ಚಿನ್ನದ ರಾಶಿ ಪತ್ತೆ, ಬರೊಬ್ಬರಿ 50 ಟನ್ ಚಿನ್ನ ಇರುವ ಸಾಧ್ಯತೆ;ಇಡೀ ಅರ್ಥ

ಮಹಿಳೆಯ ಹೃದಯವನ್ನು ಕಿತ್ತು ಆಲೂಗೆಡ್ಡೆ ಜೊತೆ ಬೇಯಿಸಿ ಕುಟುಂಬಸ್ಥರಿಗೆ ಬಡಿಸಿದ,ಬಳಿಕ ಕುಟುಂಬಸ್ಥರನ್ನೂ ಕೊಂದ!;ಭಯಾನಕ ಕ್ರೈಂ ವರದಿ
ಮಹಿಳೆಯ ಹೃದಯವನ್ನು ಕಿತ್ತು ಅದನ್ನು ಆಲೂಗೆಡ್ಡೆ ಜೊತೆ ಬೇಯಿಸಿ ತನ್ನ ಕುಟುಂಬಕ್ಕೆ ಉಣಬಡಿಸಿದ

ಭಾರತದ ಎನ್ ಜಿಒಗಳು ಕಳೆದ 5 ವರ್ಷಗಳಲ್ಲಿ ವಿದೇಶಿ ದಾನಿಗಳಿಂದ ಬರೊಬ್ಬರಿ ಎಷ್ಟು ಸಾವಿರ ಕೋಟಿ ದಾನ ಪಡೆದುಕೊಂಡಿದೆ ಗೊತ್ತಾ? ಶಾಕಿಂಗ್ ಅಂಕಿ- ಅಂಶ ಬಹಿರಂಗ..
ನವದೆಹಲಿ;ಎನ್ಜಿಒಗಳು 2021-22ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 22 ಸಾವಿರ ಕೋಟಿ ಕೇವಲ ವಿದೇಶಗಳಿಂದಲೇ

ಅಪರಾಧಿಯೋರ್ವನಿಗೆ ಬರೊಬ್ಬರಿ 1,310 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ; ಅಷ್ಟಕ್ಕೂ ಆತ ಮಾಡಿದ ಕೃತ್ಯವೇನು ಗೊತ್ತಾ?
ಸ್ಯಾನ್ಸಲ್ವದೋರ್; ಎಲ್ ಸಾಲ್ವಡಾರ್ನ ಕುಖ್ಯಾತ ಗ್ಯಾಂಗ್ ಸದಸ್ಯನಿಗೆ 1,310 ವರ್ಷಗಳ ಕಾಲ ಜೈಲು

ಆಕಾಶದಿಂದ ಬೀಳುತ್ತಿದೆ ಹುಳುಗಳು ಸುರಿಮಳೆ! ಛತ್ರಿ ಹಿಡಿದು ಜನರ ನಡೆದಾಟ; ಶಾಕಿಂಗ್ ಬೆಳವಣಿಗೆ ಎಲ್ಲಿ ಗೊತ್ತಾ?
ಹುಳುಗಳು ರಾಶಿ ರಾಶಿಯಾಗಿ ಕಾಣಿಸಿಕೊಂಡ ವಿಚಿತ್ರ ಘಟನೆ ಚೀನಾದ ಬೀಜಿಂಗ್ ನಿಂದ ವರದಿಯಾಗಿದೆ.

ಟರ್ಕಿಯಲ್ಲಿ 50,000 ಕ್ಕೂ ಅಧಿಕ ಜನರನ್ನು ಬಲಿ ಪಡೆದ ಭೂಕಂಪನದಿಂದ ಎಷ್ಟು ಶತಕೋಟಿ ನಷ್ಠವಾಗಿದೆ ಗೊತ್ತಾ? ಇಲ್ಲಿದೆ ಮಾಹಿತಿ…
ಟರ್ಕಿ;ಯುಎಇ (CNN) ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವು 55,000

ಈಜಿಪ್ಟ್ ನಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಭಾರತೀಯ; ಸ್ಪರ್ಧೆಯಲ್ಲಿ ಭಾಗವಹಿಸಿದ್ದ 65 ದೇಶಗಳ ಸ್ಪರ್ಧಿಗಳು
ಈಜಿಪ್ಟ್ ನಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ಭಾರತದಿಂದ ಭಾಗವಹಿಸಿದ್ದ ಕರಿ

ಮಾನವನ ತಲೆಬುರುಡೆಯಿಂದ ಮಾಡಿದ ಬಾಚಣಿಕೆ ಪತ್ತೆ!
ಮಾನವನ ತಲೆಬುರುಡೆಯಿಂದ ಮಾಡಿದ ಅತ್ಯಂತ ಅಪರೂಪದ ಬಾಚಣಿಗೆಯನ್ನು ಬ್ರಿಟನ್ ನ ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.

ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ಯಾತ್ರೆ ಬಂದಿದ್ದ ವ್ಯಕ್ತಿ ಮೆಕ್ಕಾ ತಲುಪಿ ನಿಧನ
ದುಬೈ:ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ

ರೊಬೊಟ್ ಗಳನ್ನು ಕೆಲಸದಿಂದ ತೆಗೆದು ಹಾಕಿದ ಗೂಗಲ್ ಕಂಪೆನಿ
ಗೂಗಲ್ ಇದೀಗ ತನ್ನ ಕಚೇರಿಯ ಕ್ಯಾಂಟೀನ್ಗಳನ್ನ ಕ್ಲೀನ್ ಮಾಡ್ತಿದ್ದ ರೊಬೊಟ್ಗಳನ್ನು ಕೆಲಸದಿಂದ ತೆಗೆದು

ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತ್ಯು
ಮದುವೆ ಮನೆಯಲ್ಲಿ ಹೃದಯಾಘಾತದಿಂದ ವಧು ಮೃತಪಟ್ಟ ಘಟನೆ ಗುಜರಾತ್ ನ ಭಾವನಗರದ ಸುಭಾಷ್ನಗರ

3 ಗಂಟೆಗಳ ಕಾಲ ಉಸಿರು ನಿಲ್ಲಿಸಿದ್ದ ಮಗು ಮರು ಉಸಿರಾಟ!
3 ಗಂಟೆಗೂ ಅಧಿಕ ಕಾಲ ಹೃದಯ ಬಡಿತ ನಿಂತಿದ್ದ ಮಗುವನ್ನು ಸಮಯ ಪ್ರಜ್ಞೆಯಿಂದ

261 ಗಂಟೆಗಳ ಕಾಲ ಅನ್ನ, ನೀರಿಲ್ಲದೆ ಭೂಕಂಪ ಪೀಡಿತ ಟರ್ಕಿಯಲ್ಲಿ ಅವಶೇಷಗಳಡಿಯಿಂದ ಬದುಕಿ ಬಂದ ಯುವಕ
ಟರ್ಕಿ;ಟರ್ಕಿಯಲ್ಲಿ ಭೂಕಂಪನದ ವೇಳೆ ಅವಶೇಷಗಳಡಿ ಸಿಲುಕಿದ್ದ 33 ವರ್ಷದ ಮುಸ್ತಫಾ ಅವ್ಸಿ 261

ಟರ್ಕಿ, ಸಿರಿಯಾ ಗಡಿಯಲ್ಲಿ ಮತ್ತೆ ಪ್ರಬಲ ಭೂಕಂಪನ
ಟರ್ಕಿ;ಟರ್ಕಿ- ಸಿರಿಯಾ ಗಡಿಯಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ

ಆಕ್ಸ್ಫರ್ಡ್ ಯೂನಿವರ್ಸಿಟಿ ಹಾಸ್ಪಿಟಲ್ಸ್ ನ CEO ಆಗಿ ಭಾರತೀಯ ಮೂಲದ ಮೇಘನಾ ನೇಮಕ
ನವದೆಹಲಿ;ಭಾರತೀಯ ಮೂಲದ ವೈದ್ಯೆ ಪ್ರೊಫೆಸರ್ ಮೇಘನಾ ಪಂಡಿತ್ ಅವರನ್ನು UKಯ ಅತಿದೊಡ್ಡ ಬೋಧನಾ

ನನ್ನ ಮಗಳ ಹೆಸರನ್ನು ಯಾರಿಗೂ ಇಡುವಂತಿಲ್ಲ, ಇಟ್ಟಿದ್ದರೆ ತಕ್ಷಣ ಬದಲಿಸಿ; ಆದೇಶ ಹೊರಡಿಸಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಾಕಿಂಗ್ ಆದೇಶವನ್ನು ಕೊಟ್ಟಿದ್ದು, ತನ್ನ