ಇಂದು ಕಾಂಗ್ರೆಸ್ ನ 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ;ಫೈನಲ್ ಲಿಸ್ಟ್ ನಲ್ಲಿರುವ ಸಾಂಭವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ…

ಬೆಂಗಳೂರು:ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಇಂದು ಅಭ್ಯರ್ಥಿಗಳ ಮೊದಲ‌ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

224 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 125 ಹೆಸರುಗಳನ್ನು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಸಾಂಭವ್ಯ ಅಭ್ಯರ್ಥಿಗಳ ಪಟ್ಟಿ

ಮಂಗಳೂರು : ಯು.ಟಿ. ಖಾದರ್‌

ಮೂಡುಬಿದರೆ : ಮಿಥುನ್ ರೈ

ಬೆಳ್ತಂಗಡಿ : ರಕ್ಷಿತ್ ಶಿವರಾಂ

ಬಂಟ್ವಾಳ : ರಮಾನಾಥ ರೈ

ಪುತ್ತೂರು : ಅಶೋಕ್ ರೈ

ನಾಗಮಂಗಲ : ಚಲುವರಾಯಸ್ವಾಮಿ

ಹುಣಸೂರು : ಹೆಚ್.‌ ಪಿ. ಮಂಜುನಾಥ

ಪಿರಿಯಾಪಟ್ಟಣ : ವೆಂಕಟೇಶ್‌

ಕೆ. ಆರ್.‌ ನಗರ : ರವಿಶಂಕರ್‌

ಹೆಚ್.ಡಿ. ಕೋಟೆ : ಅನಿಲ್‌

ಚಾಮರಾಜನಗರ- ಪುಟ್ಟರಂಗಶೆಟ್ಟಿ

ಹನೂರು : ನರೇಂದ್ರ

ಚಿಕ್ಕೋಡಿ: ಗಣೇಶ ಹುಕ್ಕೇರಿ,

ಯಮಕನಮರಡಿ : ಸತೀಶ್‌ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌

ಖಾನಾಪುರ : ಅಂಜಲಿ ನಿಂಬಾಳ್ಕರ್‌

ಬೈಲಹೊಂಗಲ : ಮಹಾಂತೇಶ

ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ

ಬಬಲೇಶ್ವರ : ಎಂ. ಬಿ. ಪಾಟೀಲ

ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌

ಇಂಡಿ : ಯಶವಂತಗೌಡ ಪಾಟೀಲ

ಅಫಜಲಪುರ : ಎಂ. ವೈ. ಪಾಟೀಲ

ಅಳಂದ : ಬಿ. ಆರ್.‌ ಪಾಟೀಲ

ಜೇವರ್ಗಿ : ಅಜಯ್‌ ಸಿಂಗ್‌

ಚಿತ್ತಾಪುರ : ಪ್ರಿಯಾಂಕ ಖರ್ಗೆ

ಷಹಾಪುರ : ಶರಣಪ್ಪ ದರ್ಶನಾಪುರ

ಹುಮ್ನಾಬಾದ್‌ : ರಾಜಶೇಖರ ಪಾಟೀಲ

ಬಾಲ್ಕಿ : ಈಶ್ವರ ಖಂಡ್ರೆ

ಬೀದರ್‌ : ರಹೀಂಖಾನ್‌

ಮಸ್ಕಿ : ಬಸವನಗೌಡ ತುರ್ವಿಹಾಳ

ಕುಷ್ಟಗಿ : ಅಮರೇಗೌಡ ಬಯ್ಯಾಪುರ

ಯಲಬುರ್ಗ : ಬಸವರಾಜ ರಾಯರೆಡ್ಡಿ

ಕೊಪ್ಪಳ : ರಾಘವೇಂದ್ರ ಹಿಟ್ನಾಳ

ಗಂಗಾವತಿ : ಇಕ್ಬಾಲ್‌ ಅನ್ಸಾರಿ

ಕನಕಗಿರಿ : ಶಿವರಾಜ ತಂಗಡಗಿ

ಗದಗ : ಹೆಚ್.‌ ಕೆ. ಪಾಟೀಲ

ರೋಣ : ಜೆ. ಎಸ್.‌ ಪಾಟೀಲ

ಕಲಘಟಗಿ ಸಂತೋಷ್ ಲಾಡ್

ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ

ಹಾನಗಲ್‌ : ಶ್ರೀನಾಸ್‌ ಮಾನೆ

ಬ್ಯಾಡಗಿ : ಬಸವರಾಜ ಶಿವಣ್ಣನವರ

ಹಿರೇಕೆರೂರ : ಯು. ಬಿ. ಬಣಕಾರ

ಹೂವಿನ ಹಡಗಲಿ : ಪರಮೇಶ್ವರನಾಯ್ಕ

ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ

ಕಂಪ್ಲಿ : ಗಣೇಶ್‌

ಬಳ್ಳಾರಿ ಗ್ರಾಮೀಣ : ನಾಗೇಂದ್ರ

ಚಿತ್ರದುರ್ಗ : ಕೆ ಸಿ ವೀರೇಂದ್ರ

ಮೊಳಕಾಲ್ಮೂರು : ಯೋಗೀಶ್‌ ಬಾಬು

ಚಳ್ಳಕೆರೆ : ರಘುಮೂರ್ತಿ

ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ

ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ

ಭದ್ರಾವತಿ : ಸಂಗಮೇಶ್‌

ಸೊರಬ : ಮಧು ಬಂಗಾರಪ್ಪ

ಶೃಂಗೇರಿ : ರಾಜೇಗೌಡ

ಕುಣಿಗಲ್‌ : ರಂಗನಾಥ್‌

ಕೊರಟಗೆರೆ : ಡಾ. ಪರಮೇಶ್ವರ
ಗೌರಿಬಿದನೂರು : ಶಿವಶಂಕರರೆಡ್ಡಿ

ಬಾಗೇಪಲ್ಲಿ : ಸುಬ್ಬಾರೆಡ್ಡಿ

ಶಿಡ್ಲಘಟ್ಟ : ವಿ. ಮುನಿಯಪ್ಪ

ಶ್ರೀನಿವಾಸಪುರ : ರಮೇಶ್‌ ಕುಮಾರ್‌

ಕೆಜಿಎಫ್‌ : ರೂಪಕಲಾ

ಬಂಗಾರಪೇಟೆ : ನಾರಾಯಣಸ್ವಾಮಿ

ಮಾಲೂರು : ನಂಜೇಗೌಡ

ಬ್ಯಾಟರಾಯನಪುರ : ಕೃಷ್ಣಭೈರೇಗೌಡ

ಹೆಬ್ಬಾಳ : ಸುರೇಶ್‌ (ಭೈರತಿ)

ಸರ್ವಜ್ಙನಗರ : ಕೆ. ಜೆ. ಜಾರ್ಜ್‌

ಶಾಂತಿನಗರ : ಎನ್ ಎ ಹ್ಯಾರಿಸ್‌
ಶಿವಾಜಿನಗರ : ರಿಜ್ವಾನ್‌ ಹರ್ಷದ್‌

ಗಾಂಧಿನಗರ : ದಿನೇಶ್‌ ಗುಂಡೂರಾವ್‌

ವಿಜಯನಗರ : ಎಂ. ಕೃಷ್ಣಪ್ಪ

ಗೋವಿಂದರಾಜನಗರ : ಪ್ರಿಯಾಕೃಷ್ಣ

ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ

ಜಯನಗರ : ಸೌಮ್ಯರೆಡ್ಡಿ

ಆನೇಕಲ್‌ : ಬಿ. ಶಿವಣ್ಣ

ಹೊಸಕೋಟೆ : ಶರತ್‌ ಬಚ್ಚೇಗೌಡ

ಕನಕಪುರ : ಡಿ. ಕೆ. ಶಿವಕುಮಾರ್‌

ಮಾಗಡಿ : ಬಾಲಕೃಷ್ಣ

ಟಾಪ್ ನ್ಯೂಸ್