ಕರಾವಳಿ

BIG NEWS ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಮಂಗಳೂರಿನ ಮೂವರು ಯುವಕರು ಮೃತ್ಯು
ಸೌದಿ ಅರೇಬಿಯಾದ;ರಿಯಾದ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕರಾವಳಿ ಮಂಗಳೂರಿನ ಮೂವರು ಸೇರಿ

ಮುತಾಲಿಕ್ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ಸ್ಪರ್ಧಿಯನ್ನು ಹಾಕಿದ್ರೆ ಚಿಕ್ಕಮಗಳೂರಿನಲ್ಲಿ ಸಿಟಿ ರವಿಗೂ ಸಮಸ್ಯೆ?
ಕಾರ್ಕಳ;ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದು ಅವರ

BREAKING ಬೆಳ್ತಂಗಡಿ; ಕಾಜೂರು ಉರೂಸ್ ಗೆ ತೆರಳಿದ್ದವರ ರಿಕ್ಷಾ ಅಪಘಾತ; ಮಹಿಳೆ ಮೃತ್ಯು
ಬೆಳ್ತಂಗಡಿ;ಕಾಜೂರು ಉರೂಸ್ ಗೆ ತೆರಳಿ ವಾಪಾಸ್ಸಾಗುವಾಗ ರಿಕ್ಷಾ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ

ಕಾರ್ಕಳ; ಟಿಪ್ಪರ್ ನಿಧಾನವಾಗಿ ಚಲಾಯಿಸು ಎಂದು ಬುದ್ದಿವಾದ ಹೇಳಿದ್ದ ವ್ಯಕ್ತಿಯನ್ನು ಟಿಪ್ಪರ್ ಚಲಾಯಿಸಿ ಕೊಲೆ, ಮಸೀದಿಯಿಂದ ಹಿಂತಿರುಗುವಾಗ ನಡೆದ ಶಾಕಿಂಗ್ ಘಟನೆ!
ಮೂಡುಬಿದಿರೆ:ಟಿಪ್ಪರ್ ನಿಧಾನವಾಗಿ ಚಲಾಯಿಸು ಎಂದು ಬುದ್ದಿವಾದ ಹೇಳಿದ್ದಕ್ಕೆ ವಯಸ್ಕ ವ್ಯಕ್ತಿಗೆ ಟಿಪ್ಪರ್ ಚಾಲಕ

ತಡರಾತ್ರಿ ಬೆತ್ತಲೆಯಾಗಿ ಓಡಾಡಿ ಹಲವು ಮನೆಯ ಬಾಗಿಲನ್ನು ತಟ್ಟಿದ ಯುವತಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಉತ್ತರಪ್ರದೇಶ;ತಡಾರಾತ್ರಿ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಂಪುರದ ಬೀದಿಗಳಲ್ಲಿ ಬೆತ್ತಲೆಯಾಗಿ

BREAKING ಮಂಗಳೂರು; ಜ್ಯುವೆಲ್ಲರಿ ಅಂಗಡಿಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಕೊಲೆ
ಮಂಗಳೂರು:ವ್ಯಕ್ತಿಯೋರ್ವನಿಗೆ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದ ಘಟನೆ ನಗರದ ಹಂಪನಕಟ್ಟೆಯ ಬಳಿ ನಡೆದಿದೆ.

ಬಂಟ್ವಾಳ;ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಮೃತದೇಹ ಪತ್ತೆ
ಬಂಟ್ವಾಳ:ಬಿಸಿರೋಡಿನ ರೈಲ್ವೆ ಓವರ್ ಬ್ರಿಡ್ಜ್ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಸುಮಾರು 55

ಕಾರು- ಬಸ್ ನಡುವೆ ಭೀಕರ ಅಪಘಾತ, ಯುವಕ ಮೃತ್ಯು, ಇನ್ನೋರ್ವರು ಗಂಭೀರ
ಕಾಸರಗೋಡು;ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು,ಯುವತಿ ಗಾಯಗೊಂಡ ಘಟನೆ

BREAKING ಮುಂಡೂರಿನಲ್ಲಿ ಹೊಡೆದಾಟ; ಓರ್ವನಿಗೆ ಗಂಭೀರ ಗಾಯ, ಮಂಗಳೂರಿನ ಆಸ್ಪತ್ರೆಗೆ ರವಾನೆ
ಅಶ್ರಫ್ ಗಾಯಗೊಂಡವರು.ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದ ಘಟನೆ ಮುಂಡೂರಿನಲ್ಲಿ ನಡೆದಿದೆ. ಪುತ್ತೂರು;ಜಾಗದ

ಕಾರ್ಕಳ; ಬೈಕ್ – ಟ್ಯಾಂಕರ್ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿ ಮೃತ್ಯು
ಕಾರ್ಕಳ: ಬೈಕ್ ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಮೆಡಿಕಲ್ ಕಾಲೇಜು ವಿದ್ಯಾರ್ಥಿ

ವಿಟ್ಲ;ವಿವಾಹಿತೆ ಜೊತೆ ಬಿಜೆಪಿ ಮುಖಂಡನ ಅನೈತಿಕ ಸಂಬಂಧ;ಮಹಿಳೆಯ ಪತಿಯಿಂದ ದೂರು
ವಿಟ್ಲ; ವಿಟ್ಲದ ಬಿಜೆಪಿ ಮುಖಂಡನೋರ್ವ ವಿವಾಹಿತ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಮಹಿಳೆಯ

BREAKING ಫಾಝಿಲ್ ಕೊಲೆಯನ್ನು ಸಮರ್ಥಿಸಿದ್ದ ಶರಣ್ ಪಂಪ್ವೆಲ್ ವಿರುದ್ಧ ಕೇಸ್ ದಾಖಲು
ತುಮಕೂರು:ತುಮಕೂರಿನಲ್ಲಿ ಫಾಝಿಲ್ ಕೊಲೆಯನ್ನು ಉಲ್ಲೇಖಸಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ ಕೊಲೆಯನ್ನು ಸಮರ್ಥಿಸಿದ್ದ ಬಜರಂಗದಳ

ಉಳ್ಳಾಲ; ಸಂಶಯಾಸ್ಪದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ
ಉಳ್ಳಾಲ;ಯುವತಿಯ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ

ಕೊಲೆ ಕೃತ್ಯಗಳನ್ನು ಬೆಂಬಲಿಸುವ ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು-ಶಾಸಕ ಯುಟಿ ಖಾದರ್
ಮಂಗಳೂರು;ರಾಜಕೀಯಕ್ಕೆ ಬೇಕಾಗಿ ಕೊಲೆಗಳಿಗೆ ಪ್ರೇರಣೆ ನೀಡುವ ದೇಶದ್ರೋಹಿಗಳನ್ನು ಗಡೀಪಾರು ಮಾಡಬೇಕು ಎಂದು ಶಾಸಕ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಾಣೆ ವರ್ಗಾವಣೆ; ದಕ್ಷಿಣ ಕನ್ನಡಕ್ಕೆ ನೂತನ ಎಸ್ಪಿ ನೇಮಕ
ಮಂಗಳೂರು;ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದ ಋಷಿಕೇಷ್ ಸೋನಾವಾಣೆ ಭಗವಾನ್ ಅವರನ್ನು ವರ್ಗಾವಣೆ ಮಾಡಲಾಗಿದೆ

ಮಂಗಳೂರು;ನಳಿನ್ ಕುಮಾರ್ ಕಟೀಲ್ ಗೆ ಕಪ್ಪು ಬಾವುಟ ಪ್ರದರ್ಶನ
ಮಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ದ ದ.ಕ ಜಿಲ್ಲಾ ಯುವ ಜೆಡಿಎಸ್

ಕಾರ್ಕಳದಲ್ಲಿ ಲಾರಿ ಚಾಲಕನ ಕೊಲೆ
ಕಾರ್ಕಳ:ಲಾರಿ ಚಾಲಕನೋರ್ವನಿಗೆ ಕೊಲೆ ಮಾಡಿರುವ ಘಟನೆ ಮುಡ್ರಾಲು ಎಂಬಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿ

ಮಂಗಳೂರು; ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ
ಮಂಗಳೂರು:ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಕನಾಡಿ ನಗರ

ಮಂಗಳೂರು; ಸೌದಿ ಕರೆನ್ಸಿ ಎಂದು ಕಾಗದದ ಕಟ್ಟನ್ನು ನೀಡಿ 4 ಲಕ್ಷ ರೂ ವಂಚನೆ!
ಮಂಗಳೂರು;ಸೌದಿಅರೇಬಿಯಾದ ಕರೆನ್ಸಿ ಎಂದು ಹಣ ಪಡೆದು ಕಾಗದದ ಕಟ್ಟನ್ನು ನೀಡಿ 4ಲಕ್ಷ ರೂ.

ಕಾರ್ಕಳ; ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಬಸ್ ಕಂಡೆಕ್ಟರ್ & ಡ್ರೈವರ್
ಕಾರ್ಕಳ;ಖಾಸಗಿ ಬಸ್ ಕಂಡಕ್ಟರ್ ಮತ್ತು ಕೆಎಸ್ ಆರ್ ಟಿಸಿ ಬಸ್ ಚಾಲಕರಿಬ್ಬರು ನಡುಬೀದಿಯಲ್ಲಿ