79% ಮೇಲ್ಜಾತಿಯ ಹೈಕೋರ್ಟ್ ನ್ಯಾಯಾಧೀಶರುಗಳು 2018-2022ರ ನಡುವೆ ನೇಮಕ ಆಗಿದ್ದಾರೆ: ಕಾನೂನು ಸಚಿವಾಲಯ|ಲೇಖನ

79% ಮೇಲ್ಜಾತಿಯ ಹೈಕೋರ್ಟ್ ನ್ಯಾಯಾಧೀಶರುಗಳು 2018-2022ರ ನಡುವೆ ನೇಮಕ ಆಗಿದ್ದಾರೆ: ಕಾನೂನು ಸಚಿವಾಲಯ. ಈ ಅಂಕಿಅಂಶವು ಸಚಿವಾಲಯದಿಂದ ಬಿಡುಗಡೆ ಆಗಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಎಲ್ಲಾ ಸಮುದಾಯದ ಪ್ರಾತಿನಿಧ್ಯವನ್ನು ಖಾತರಿ ಪಡಿಸುವಲ್ಲಿ ಕೊಲಿಜಿಯಂ ವಿಫಲವಾಗಿದೆ ಎಂದು ಎತ್ತಿ ತೋರುತ್ತಿದೆ. ಇಂದಿರಾ ಜೈನ್‌ಸಿಂಗ್ ಅವರು ಡಿಸಂಬರ್ 26ರಂದು ಲೀಫ್‌ಲೆಟ್ ಅಂತರ್ಜಾಲ ಪತ್ರಿಕೆಗೆ ಬರೆದ ಲೇಖನದ ಅನುಸಾರ ಸರ್ಕಾರದ ನಿರಂತರ ದಾಳಿಯಿಂದಾಗಿ ಸುಪ್ರೀಂಕೋರ್ಟ್ ತನ್ನ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಇತ್ತಿಚಿಗೆ ಕೇಂದ್ರ ಕಾನೂನು ಸಚಿವರು ಮತ್ತು ಉಪ ರಾಷ್ಟ್ರಪತಿಗಳು ಮಾಡಿದ ಭಾಷಣದಿಂದ … Read more

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಪಸ್ವರವೇಕೆ?ಲೇಖನ ಓದಿ…

✍️ ದಿವಾಕರ್‌.ಡಿ.ಮಂಡ್ಯ ಕರ್ನಾಟಕದಲ್ಲಿ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಸದಾಕಾಲ ಒಂದಿಲ್ಲೊಂದು ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತದೆಯೋ ಅಥವಾ ಆಡಳಿತ ನಡೆಸಿ ಅನುಭವವಿಲ್ಲದ ಅನನುಭವಿಗಳ ದಂಡು ತುಂಬಿರುವ ಇವರ ಆಡಳಿತದಲ್ಲಿ ವಿವಾದಗಳನ್ನು ಹುಟ್ಟುಹಾಕುತ್ತಿದ್ದರೋ ಎಂಬುದು ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಗೆ ಅನುಮಾನ ಮೂಡುತ್ತಿದೆ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಆಡಳಿತರೂಢ ಪಕ್ಷವಾಗಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿರುವ ದಿನದಿಂದ ಇವರು ಮಾಡಿದ ಅವಾಂತರಗಳು ಒಂದೆರಡಲ್ಲ. ಶಾಲಾಪಠ್ಯಪುಸ್ತಕ, ಹಿಜಾಬ್ ನಿಷೇದ, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವುದು, … Read more

ವಿಟ್ಲ: ಹೆಣ್ಣು ಕೇಳಲು ಹೋದ ಇಬ್ಬರು ಯುವಕರಿಗೆ ಹಲ್ಲೆ!

    ವಿಟ್ಲ(18-01-2022): ಹೆಣ್ಣು ಕೇಳಲು ಹೋದ ಯುವಕ‌ ಮತ್ತು ಆತನ ಸ್ನೇಹಿತ ನಿಗೆ ಯುವತಿಯ ಕಡೆಯವರು ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಮೀರ್ (22). ಆಶಿಕ್( 22) ಹಲ್ಲೆಗೊಳಗಾದವರು. ವಿಟ್ಲದ ಏಮಾಜೆಯಲ್ಲಿ ಘಟನೆ ನಡೆದಿದೆ. ಕೋಲ್ಪೆ ಸಮೀಪದ ಯುವಕ ಮತ್ತು ಆತನ ಸ್ನೇಹಿತ ಜೊತೆಯಾಗಿ ವಿಟ್ಲ ಹೇಮಾಜೆ ಸಮೀಪದ ತನ್ನ ಪ್ರಿಯತಮೆ ಮನೆಗೆ ಮಾತನಾಡಿಸಲು ಬಂದಿದ್ದು, ಆ ವೇಳೆ ವೇಳೆ ಆಕೆಯ ಮನೆಯವರು ತಡೆಗಟ್ಟಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು … Read more

ಶವವೊಂದು ಬೆವರಿತು….

cremiation

ಸುತ್ತಲು ಶವಗಳ ರಾಶಿ ನೋಡಿ ಆ ಒಂದು ಶವ ಸಣ್ಣಗೆ ಬೆವರಿತು, ಸುಡಲು ಕೂಡಾ ಯಾರೂ ಇಲ್ಲದೇ ಹೋದರು ಎಂದರಿತು, ಒಳ್ಳೆಯ ದಿನಗಳ ಭರವಸೆಯ ನಂಬಿ ನಂಬಿ ಬದುಕಿತ್ತು, ಮಸಣವೂ ಅಲ್ಲದ ಮಸಣದಲ್ಲಿ ಶವವೂ ಬಾಕಿಯಾಯಿತು, ಹೊಸದಾಗಿ ಬಂದ ಶವವನ್ನು ಮಾತನಾಡಿಸಲಾಯಿತು, ಅದರ ಹೇಳಿಕೆ ಸುಳ್ಳುಗಳಿಂದಲೇ ಗೋಪುರ ಕಟ್ಟಲಾಗಿದೆ ಎಂದಾಗಿತ್ತು, ಮಾತನಾಡಿದರೆ ಕೇಳಿದರೆ ಬಂಧಿಸುವ ಬಗ್ಗೆ ತಿಳಿಸಿತು, ಸದ್ಯ ಇಲ್ಲೂ ನೆಮ್ಮದಿಯಿಲ್ಲವೆಂಬ ಕೂಗು ಪಕ್ಕದಿಂದ ಕೇಳಿಸಿತು, ಬೆವೆತ ಶವ ಕಹಿ ದಿನದ ಮೆಲುಕು ಹಾಕಿತು, ದೇವರ ಮನೆ, … Read more

ರೈತನ ಸುತ್ತ ತ್ರಿವರ್ಣಕ್ಕೆ ಅಪಮಾನದ ಆರೋಪ

ಹುತಾತ್ಮ ಎನ್ನುವುದು ನಾಮಪದ. ಇದರ ಕ್ರಿಯಾತ್ಮಕ ಅರ್ಥ ಧರ್ಮಕ್ಕಾಗಿ ಬಲಿಯಾಗು. ಧರ್ಮ ಎಂದರೆ ಆಯಾ ವ್ಯಕ್ತಿಯ ಕ್ರಿಯಾತ್ಮಕ ನಿಷ್ಠೆ, ಗುಣಸ್ವಭಾವ. ಅಂದರೆ ಕ್ಷತ್ರಿಯನ ಧರ್ಮ ಹೋರಾಡುವುದು, ವ್ಯಾಪಾರಿಯ ಧರ್ಮ ಮೋಸವಿಲ್ಲದೆ ವ್ಯಾಪಾರ ಮಾಡುವುದು. ಅದರಂತೆ ರೈತನ ಧರ್ಮ ಫಲವತ್ತಾದ ಬೆಳೆಗಳನ್ನು ಬೆಳೆಯುವುದು. ಜನರಿಗೆ ತಲುಪುವಂತಹ ಕೆಲಸವನ್ನು ಮಾಡುವುದು, ಹಾಗಾದ್ರೆ ತನ್ನ ಕಾಯಕ ಧರ್ಮಕ್ಕೆ ಅಡ್ಡಿಪಡಿಸಿದಾಗ ಅದರ ವಿರುದ್ಧ ಹೋರಾಡುವುದು ಧರ್ಮವಲ್ಲವೇ? ಧರ್ಮಕ್ಕಾಗಿ ಮಡಿದವನು ಹುತಾತ್ಮನಲ್ಲವೇ? ಭಾರತೀಯ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಭಾರತದಾದ್ಯಂತ ಲಕ್ಷಾಂತರ ರೈತರು … Read more