ಶಾಲೆಗೆ ರಜೆ ಕೊಟ್ಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮಕ್ಕಳಿಂದ ವಿಶಿಷ್ಠ ರೀತಿಯಲ್ಲಿ ಅಭಿನಂದನೆ; ವಿಡಿಯೋ ವೈರಲ್..

ಮಂಗಳೂರು;ದ.ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಭಾರೀ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗೆ ರಜೆ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ತನ್ನ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಹಲವು ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ. ಆಗ ಆ ವಿದ್ಯಾರ್ಥಿ ಇದು ನಮ್ಮ … Read more

ಇನ್ಶುರೆನ್ಸ್​ ಹಣಕ್ಕಾಗಿ ಮಗಳನ್ನು 43 ಬಾರಿ ಆಸ್ಪತ್ರೆಗೆ ಸೇರಿಸಿದ ಖತರ್ನಾಕ್ ತಾಯಿ; ಈಕೆ ಆರೋಗ್ಯವಂತೆ ಮಗಳಿಗೆ ಔಷಧಿ ಕೊಟ್ಟು ಏನೇನು ಮಾಡುತ್ತಿದ್ದಳು ಗೊತ್ತಾ?

ಆರೋಗ್ಯವಂತ 8 ವರ್ಷದ ಮಗಳನ್ನು ಅನಾರೋಗ್ಯದ ಹೆಸರಲ್ಲಿ 43 ಬಾರಿ ಆಸ್ಪತ್ರೆಗೆ ಸೇರಿಸಿ ತಾಯಿ ಲಕ್ಷಾಂತರ ರೂ.ಇನ್ಸೂರೆನ್ಸ್ ಹಣ ಮಾಡಿರುವ ಘಟನೆ ವರದಿಯಾಗಿದೆ. ಈ ಆಘಾತಕಾರಿ ಘಟನೆ ಜಪಾನ್​ನ ಒಸಾಕಾ ಪ್ರಾಂತ್ಯದಲ್ಲಿ ನಡೆದಿದೆ.ಕಸುಮಿ ನವಾಟಾ ಎಂಬ ಮಹಿಳೆ ವಿಮೆ ಹಣ ಪಡೆಯಲು ತನ್ನ ಮಗಳನ್ನು ಅನಾರೋಗ್ಯ ಎಂದು ಸುಳ್ಳು ಹೆಸರಲ್ಲಿ ಪದೇ ಪದೇ ಆಸ್ಪತ್ರೆಗೆ ದಾಖಲಿಸುತ್ತಿದ್ದಳು. ಹಣದ ದುರಾಸೆಯಿಂದ ಸ್ವಂತ ಮಗಳನ್ನೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾಳೆ.ಮಗುವಿಗೆ ಅನಾರೋಗ್ಯವಿಲ್ಲದಿದ್ದರೂ ಆಹಾರ ನೀಡದೆ ಮತ್ತು ವಿವಿಧ ಔಷಧಿಗಳನ್ನು ಕೊಡುತ್ತಿದ್ದಳು. ಇದರಿಂದ … Read more

ಮೊಬೈಲ್ ಚಾರ್ಜ್ ಗೆ ಹಾಕುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

ಮೊಬೈಲ್ ಚಾರ್ಜ್ ಗೆ ಹಾಕುವಾಗ ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು ಚಿಕ್ಕೋಡಿ:ಮೊಬೈಲ್ ಚಾರ್ಜ್ ಗೆ ಹಾಕುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಿಪ್ಪಾಣಿ ತಾಲೂಕಿನ ಶ್ರೀಪೇವಾಡಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮೃತನನ್ನು ಆಕಾಶ ಶಿವಸಾದ ಸಂಕಪಾಳ (27) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮನೆಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋದ ಆಕಾಶ್ ಗೆ ವಿದ್ಯುತ್ ಶಾಕ್ ತಗುಲಿದ್ದು, ಆತ ಮೃತಪಟ್ಟಿದ್ದಾನೆ.ಈ ಸಂಬಂಧ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ … Read more

ಯುವತಿಯ ಜೊತೆ ಕಾಡಿನಲ್ಲಿರುವಾಗ ಜನರಿಗೆ ಸಿಕ್ಕಿಬಿದ್ದ ಪೊಲೀಸ್ ಪೇದೆ!

ಯುವತಿಯ ಜತೆ ಕಾಡಿನಲ್ಲಿರುವಾಗ ಜನರಿಗೆ ಸಿಕ್ಕಿಬಿದ್ದ ಪೊಲೀಸ್ ಪೇದೆ! ತೂತುಕುಡಿ;ಪೊಲೀಸ್​ ಕಾನ್ಸ್​ಟೆಬಲ್​ ಒಬ್ಬರು ಯುವತಿಯ ಜತೆ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಈ ಕುರಿತ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ವಿಡಿಯೋದಲ್ಲಿರುವ ಇರುವ ಕಾನ್ಸ್​ಟೆಬಲ್​ ರಾಜೇಂದ್ರನ್ ವಿಲತ್ತಿಕುಲಂ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದರು ಎಂದು ವರದಿ ತಿಳಿಸಿದೆ. ಇವರು ಯುವತಿಯೊಬ್ಬಳ ಜತೆ ಅರಣ್ಯದ ಒಳಗಡೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.ಇದು ಸಾರ್ವಜನಿಕರಲ್ಲಿ ಊಹಾಪೋಹ ಮತ್ತು ಕಳವಳಕ್ಕೆ ಕಾರಣವಾಗಿದೆ. ಅಲ್ಲದೆ ವಿಡಿಯೋ ಚಿತ್ರೀಕರಣ … Read more

ಪುತ್ತೂರು;ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಪುತ್ತೂರು:ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ನಗರದ ಪಾಂಗ್ಲಾಯಿಯಲ್ಲಿ ಗುರುವಾರ ನಡೆದಿದೆ. ಪೊದೆಯೊಂದರ ಬಳಿ ಈ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರರ ಮೇಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮೃತದೇಹದ ಗುರುತು ಪತ್ತೆಗೆ ಮುಂದಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಬಳಿಕವೇ ಮಾಹಿತಿ ಹೊರ ಬರಬೇಕಿದೆ.

ಉಡುಪಿ; ವಿಡಿಯೋ ವಿವಾದ, ಗೃಹಸಚಿವರು ಪ್ರತಿಕ್ರಿಯಿಸಿ ಹೇಳಿದ್ದೇನು ಗೊತ್ತಾ?

ಬೆಂಗಳೂರು:ಉಡುಪಿ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣವಾಗಿದೆ ಎಂದು ಭುಗಿಲೆದ್ದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಇಂತಹ ಘಟನೆಗಳು ಸ್ನೇಹಿತರ ಬಳಗದಲ್ಲಿ ನಡೆಯುತ್ತದೆ, ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು ಎಂದು ಹೇಳಿದ್ದು, ಅಂತಹ ಘಟನೆ ಕುರಿತು ಪ್ರಾಂಶುಪಾಲರು ಕ್ರಮ ಕೈ ತೆಗೆದುಕೊಳ್ಳಲು ಬಿಡಬೇಕು. ಇಲ್ಲಿ ಸಸ್ಪೆಂಡ್​ ಮಾಡುವುದೋ ಅಥವಾ ಇನ್ನು ಹೆಚ್ಚಿನ ಕ್ರಮ ಬೇಕೋ ಇದೆಲ್ಲವೂ ಅವರಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದಾರೆ. ಇದಲ್ಲದೆ ಮಣಿಪುರಕ್ಕೆ ಹೋಗದ ಮಹಿಳಾ ಆಯೋಗ ಉಡುಪಿಗೆ ಬಂದಿದ್ದಾರೆ.ನಾವು ಕಾಲೇಜು ವಿಚಾರಕ್ಕೆ … Read more

40 ಜನರಿಗೆ ಕಚ್ಚಿ ಕೊನೆಯುಸಿರೆಳೆದ ರೇಬಿಸ್ ಸೋಂಕಿತ 2 ವರ್ಷದ ಬಾಲಕಿ; ಇಡೀ ಗ್ರಾಮದಲ್ಲಿ ಸೋಂಕು ಹರಡುವ ಭೀತಿ

40 ಜನರಿಗೆ ಕಚ್ಚಿ ಕೊನೆಯುಸಿರೆಳೆದ ರೇಬಿಸ್ ಸೋಂಕಿತ 2 ವರ್ಷದ ಬಾಲಕಿ; ಇಡೀ ಗ್ರಾಮದಲ್ಲಿ ಸೋಂಕು ಹರಡುವ ಭೀತಿ ಉತ್ತರಪ್ರದೇಶ;ಬೀದಿ ನಾಯಿ ಕಚ್ಚಿ ರ್ಯಾಬಿಸ್ ರೋಗ ಹೊಂದಿದ್ದ ಬಾಲಕಿ ತನ್ನ ಕೊನೆಯುಸಿರಿನ‌ ಮೊದಲು 40 ಜನರಿಗೆ ಕಚ್ಚಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಕ್ಯೋಲಾರಿ ಗ್ರಾಮದ ಎರಡೂವರೆ ವರ್ಷದ ಬಾಲಕಿ ಬೀದಿ ನಾಯಿ ಕಚ್ಚಿ ಎರಡು ವಾರಗಳ ನಂತರ ಸೋಮವಾರ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಆಘಾತಕಾರಿ ಸಂಗತಿಯೆಂದರೆ, ಈ … Read more

ಎದೆ ಮತ್ತು ಹೊಟ್ಟೆ ಜೋಡಿಸಲ್ಪಟ್ಟ ಅವಳಿ ಮಕ್ಕಳ ದೇಹವನ್ನು ಬೇರ್ಪಡಿಸಿದ ವೈದ್ಯರು; ಯಶಸ್ವಿ ಶಸ್ತ್ರಚಿಕಿತ್ಸೆ ಎಷ್ಟು ಗಂಟೆಗಳ ಕಾಲ ನಡೆದಿದೆ ಗೊತ್ತಾ?

ಎದೆ ಮತ್ತು ಹೊಟ್ಟೆಯಿಂದ ಜೋಡಿಸಲ್ಪಟ್ಟ ಉತ್ತರ ಪ್ರದೇಶ ಮೂಲದ ಸಂಯೋಜಿತ ಅವಳಿ ಮಕ್ಕಳ ದೇಹವನ್ನು ಶಸ್ತ್ರಚಿಕಿತ್ಸೆಯಲ್ಲಿ ಏಮ್ಸ್ ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ರಿದ್ಧಿ ಮತ್ತು ಸಿದ್ಧಿ ಎಂಬ ಮಕ್ಕಳ ದೇಹ ಬೇರ್ಪಡಿಸಲಾಗಿದೆ. ಕಳೆದ ವರ್ಷ ಜುಲೈ 7 ರಂದು ಜನಿಸಿದ ಇಬ್ಬರು ಮಕ್ಕಳು ಐದು ತಿಂಗಳ ಕಾಲ ಐಸಿಯುನಲ್ಲಿ ಇದ್ದರು. 12.5 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಜೂನ್ 8 ರಂದು ಅವರನ್ನು ಬೇರ್ಪಡಿಸಲಾಯಿತು ಎಂದು ಆಸ್ಪತ್ರೆ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಏಮ್ಸ್ನ ಮಕ್ಕಳ … Read more

350 ಮರ್ಸಿಡಿಸ್ ಬೆಂಝ್ ಕಾರುಗಳು ಸೇರಿ ಸುಮಾರು 3,000 ವಾಹನಗಳನ್ನು ಹೊತ್ತ ಬೃಹತ್ ಹಡಗು ಸುಟ್ಟು ಭಸ್ಮ!

350 ಮರ್ಸಿಡಿಸ್ ಬೆಂಝ್ ಕಾರುಗಳು ಸೇರಿದಂತೆ ಸುಮಾರು 3,000 ವಾಹನಗಳನ್ನು ಹೊತ್ತ ಸರಕು ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಎಲ್ಲಾ 3,000 ಕಾರುಗಳು ಸುಟ್ಟುಭಸ್ಮವಾಗಿರುವ ಭಯಾನಕ ಘಟನೆ ಡಚ್ ಕರಾವಳಿಯಲ್ಲಿ ನಡೆದಿದೆ. ನೆದರ್ಲ್ಯಾಂಡ್ಸ್ನ ಅಮೆಲ್ಯಾಂಡ್ನಿಂದ ಉತ್ತರಕ್ಕೆ 27 ಕಿಲೋಮೀಟರ್ ದೂರದಲ್ಲಿ 199 ಮೀಟರ್ ಪನಾಮ-ನೋಂದಾಯಿತ ಫ್ರೀಮ್ಯಾಂಟಲ್ ಹೆದ್ದಾರಿಯಲ್ಲಿ ಹಡಗು ಅಪಘಾತಕ್ಕೀಡಾಗಿದೆ. ಹಡಗು ಜರ್ಮನಿಯಿಂದ ಈಜಿಪ್ಟ್ ಗೆ ಹೋಗುತ್ತಿತ್ತು. ರಾಯಿಟರ್ಸ್ ವರದಿಯ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹಡಗಿನಲ್ಲಿನ ಬೆಂಕಿಯನ್ನು ನಿಯಂತ್ರಿಸಲು ಡಚ್ ಕೋಸ್ಟ್ ಗಾರ್ಡ್ ನೀರನ್ನು ಸಿಂಪಡಿಸಿದೆ. … Read more

ದುಬೈನಿಂದ ಬರುವಾಗ ತಾಯಿಗೆ 10 ಕೆಜಿ ಟೊಮೆಟೊ ತಂದ ಮಗಳು

ಮಹಿಳೆ ತನ್ನ ತಾಯಿಗೆ ದುಬೈನಿಂದ 10 ಕೆಜಿ ಟೊಮ್ಯಾಟೊ ಹೊತ್ತು ತಂದು ಸುದ್ದಿಯಾಗಿದ್ದಾರೆ. ತಾಯಿಯ ಕೋರಿಕೆಯ ಮೇರೆಗೆ ಮಹಿಳೆ ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋವನ್ನು ಹೊತ್ತು ತಂದಿದ್ದಾರೆ ಎಂದು ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರು ಭಾರತದಲ್ಲಿ ತಮ್ಮ ತಾಯಿಗೆ ದುಬೈ ಮೂಲದ ಸಹೋದರಿ ನೀಡಿರುವ ಕಾಸ್ಟ್ಲೀ ಉಡುಗೊರೆ ಬಗ್ಗೆ ಹೇಳಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿದೆ. ಭಾರತೀಯ … Read more