ಕಾರ್ಕಳ; ದಂಪತಿಗಳು ಕೆರೆಗೆ ಹಾರಿ ಮೃತಪಟ್ಟ ಪ್ರಕರಣ; ಟಿವಿ ವಿಚಾರಕ್ಕೆ ನಡೆದಿದ್ದ ಜಗಳ!
ಕಾರ್ಕಳ:ಹುರ್ಲಾಡಿ ಎಂಬಲ್ಲಿ ದಂಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ದಂಪತಿಗಳ ನಡುವೆ ಜಗಳ ನಡೆದು ಮೊದಲು ಯಶೋಧಾ (32) ಕೆರೆಗೆ ಹಾರಿದ್ದರು.ಅದರ ಬೆನ್ನಲ್ಲೇ ಪತಿ ಇಮ್ಯಾನುಲ್ ಸಿದ್ಧಿ ಕೆರೆಗೆ ಹಾರಿ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಕೂಡ ಅದೇ ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಇದೀಗ ಅನಾಥರಾಗಿದ್ದಾರೆ. ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮುಂಬಯಿ ಹೋಟೆಲ್ … Read more