ಮೂಡಿಗೆರೆ ಬಣಕಲ್ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕ ಕೇಸ್ ಗೆ ಟ್ವಿಸ್ಟ್, ಬಂಟ್ವಾಳದ ಯುವಕನ ಕೊಲೆ ಮಾಡಿ ಎಸೆದ ದುಷ್ಕರ್ಮಿಗಳು?
-ಸವಾದ್ ಮೃತದೇಹ ಎನ್ನುವ ಶಂಕೆ ವ್ಯಕ್ತವಾಗಿದೆ ಬಂಟ್ವಾಳ:ಮೂಡಿಗೆರೆ ತಾಲೂಕು ಬಣಕಲ್ ಠಾಣಾ ವ್ಯಾಪ್ತಿಯ ದೇವರಮನೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕೊಳೆತ ಮೃತದೇಹಕ್ಕೆ ಸಂಬಂಧಿಸಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಬಣಕಲ್ ನಲ್ಲಿ ಸಿಕ್ಕಿದ ಕೊಳೆತ ಶವ ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಫಿಕಾಡ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬವರದ್ದು ಎಂಬುವ ಶಂಕೆ ಮೂಡಿದೆ. ಮೃತದೇಹದ ಗುರುತು ಸಿಗದಂತೆ ಮುಖಕ್ಕೆ ಬೆಂಕಿಹಚ್ಚಿ ಸುಟ್ಟು ಹಾಕಲಾಗಿದ್ದು, ಮಾದಕ ವ್ಯಸನಿಗಳ ತಂಡ ಈ ಕೊಲೆಗೈದಿದೆ ಎನ್ನಲಾಗುತ್ತಿದೆ. ಗಾಂಜಾ … Read more