“ನನಗೆ ಕೋವಿಡ್ ಬಂದ ಮೇಲೆ ಏನೂ ನೆನಪಿಲ್ಲ”- ಭ್ರಷ್ಟಾಚಾರದ ಬಗ್ಗೆ ಇ.ಡಿ. ದಾಖಲೆ ಮುಂದಿಟ್ಟು ವಿಚಾರಣೆ ನಡೆಸಿದಾಗ ಸಚಿವರಿಂದ ನಟನೆ!
ನವದೆಹಲಿ: ಹವಾಲಾ ಹಣದ ಆರೋಪದ ಮೇಲೆ ಬಂಧಿತ AAP ಸಚಿವ ಸತ್ಯೇಂದರ್ ಜೈನ್ ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಬಾಯ್ಬಿಡದೆ ತನಗೆ ಕೋವಿಡ್ ಬಂದ ಮೇಲೆ ಎಲ್ಲವೂ ಮರೆತು ಹೋಗಿದೆ ಎಂದು ಹೇಳಿರುವ ಬಗ್ಗೆ ಇದೀಗ ಮಾಹಿತಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಸತ್ಯೇಂದರ್ ಪ್ರತಿಕ್ರಿಯೆ ಕುರಿತು ಇ.ಡಿ.ಯ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸತ್ಯೇಂದರ್ ಅವರಿಂದ ಯಾವುದೇ ಹೇಳಿಕೆ ಪಡೆಯುವುದಿದ್ದರೂ ಲಿಖಿತ ರೂಪದಲ್ಲೇ ಪಡೆಯಬೇಕು. ಇಲ್ಲದಿದ್ದರೆ ಅವರು ನಾನು ಆ … Read more