BREAKING NEWS PFI ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದ ಇ.ಡಿ. ಅಧಿಕಾರಿಗಳು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಿಎಫ್‌ಐ ಗೆ ಸಂಬಂಧಿಸಿದ ಕನಿಷ್ಠ 23 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿರುವ ಬಗ್ಗೆ ಟೈಮ್ಸ್ ನೌ ವರದಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) 23 ಹಾಗೂ ರಿಹಬ್ ಇಂಡಿಯಾ ಫೌಂಡೇಶನ್‌ನ 10 ಖಾತೆಗಳನ್ನು ಜಫ್ತಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯವು ಪಿಎಫ್‌ಐನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಕಳೆದ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರು ಪಾಪ್ಯುಲರ್ ಫ್ರಂಟ್ … Read more

BIG NEWS ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್ ಐ ಆರ್ ದಾಖಲು!; ಏನಿದು ‌ಕೇಸ್?

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್ ಐ ಆರ್ ದಾಖಲು! ನವದೆಹಲಿ;ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಇತರ 7 ಮಂದಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ ಬೌನ್ಸ್ ಚೆಕ್‌ಗೆ ಸಂಬಂಧಿಸಿದಂತೆ ಬಿಹಾರದ ಬೇಗುಸರಾಯ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಎಸ್‌ಕೆ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯು ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ, ಪ್ರಕರಣ ದಾಖಲಿಸಿದವರು ‘ನ್ಯೂ ​​ಗ್ಲೋಬಲ್ … Read more

ಬಂಟ್ವಾಳದಲ್ಲಿ ಭೀಕರ ಅಪಘಾತ; ಓರ್ವ ಮೃತ್ಯು

ಬಂಟ್ವಾಳ: ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಸಂಭವಿಸಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳೂರು ಕಡೆಯಿಂದ ಮಡಂತ್ಯಾರು ಕಡೆ ಬರುತ್ತಿದ್ದ ಕಾರು ಮತ್ತು ಧರ್ಮಸ್ಥಳದಿಂದ ಮಂಗಳೂರು ಕಡೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ನಡುವೆ ಇಂದು ಮಧ್ಯಾಹ್ನ ಬಂಟ್ವಾಳ ಸಮೀಪದ ಮಣಿಹಳ್ಳ ಬಳಿ‌‌ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕಾರು ಚಾಲಕ ಮಡಂತ್ಯಾರು ಕೀರ್ತಿ ಕ್ಯಾಟ್ರರ್ಸ್ ಮಾಲಕ ರೋಷನ್ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಗಂಭೀರ ಗಾಯಗೊಂಡಿದ್ದ ರೋಷನ್ ಅವರನ್ನು … Read more

ಸಚಿವ ಬಿ.ಸಿ‌ನಾಗೇ‌ಶ್ ಮನೆಗೆ ಮುತ್ತಿಗೆಗೆ ಯತ್ನ; ಹಲವು‌ NSUI ಕಾರ್ಯಕರ್ತರು ಅರೆಸ್ಟ್

ಸಚಿವ ಬಿ.ಸಿ‌ನಾಗೇ‌ಶ್ ಮನೆಗೆ ಮುತ್ತಿಗೆಗೆ ಯತ್ನ; ಹಲವು‌ NSUI ಕಾರ್ಯಕರ್ತರು ಅರೆಸ್ಟ್ ತುಮಕೂರು:ಪಠ್ಯಪುಸ್ತಕದ ಕೇಸರಿಕರಣ,‌ಕುವೆಂಪುಗೆ ಅವಮಾನ ಖಂಡಿಸಿ ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳ‌ ಸಂಘ ಮುತ್ತಿಗೆ ಹಾಕಿದೆ. ಈ ಬಗ್ಗೆ ತುರ್ತುಗೋಷ್ಠಿ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರತಿಭಟಿಸಿದ ಕಾಂಗ್ರೆಸ್​ನ 15 ಕಾರ್ಯಕರ್ತರು ಮತ್ತು 2 ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲ. ಬೆಂಗಳೂರಿಂದ ಐವರು, ದಾವಣಗೆರೆಯಿಂದ … Read more

ಮಳಲಿ ಮಸೀದಿ ಕುರಿತ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ;ಇಂದಿನ ವಾದ- ಪ್ರತಿವಾದದಲ್ಲಿ ಎರಡೂ ಕಡೆಯ ವಕೀಲರು ಕೋರ್ಟ್ ನಲ್ಲಿ ಏನೆಲ್ಲಾ ಹೇಳಿದ್ರು ಗೊತ್ತಾ?

ಮಳಲಿ ಮಸೀದಿ ಕುರಿತ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ;ಇಂದಿನ ವಾದ- ಪ್ರತಿವಾದದಲ್ಲಿ ಎರಡೂ ಕಡೆಯ ವಕೀಲರು ಕೋರ್ಟ್ ನಲ್ಲಿ ಏನೆಲ್ಲಾ ಹೇಳಿದ್ರು ಗೊತ್ತಾ? ಮಂಗಳೂರು:ಮಳಲಿ ಮಸೀದಿ ಕುರಿತ ಅರ್ಜಿ ವಿಚಾರಣೆ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಇಂದು ನಡೆದಿದ್ದು ಮುಂದಿನ ವಿಚಾರಣೆಯನ್ನು ಜೂ.6 ಕ್ಕೆ ಮುಂದೂಡಿ‌ ಕೋರ್ಟ್ ಆದೇಶ ನೀಡಿದೆ. ಅರ್ಜಿ ವಿಚಾರಣೆ ವೇಳೆ ವಿಎಚ್ ಪಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿ,ಇಸ್ಲಾಮಿನ ಪ್ರಕಾರ ನಮಾಜ್ ಎಲ್ಲಿ ಬೇಕಾದರೂ ಮಾಡಬಹುದು. ಜ್ಞಾನವ್ಯಾಪಿ ಮಸೀದಿಯಂತೆ ಸರ್ವೇ … Read more

ಏಷ್ಯನ್ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಭಾಗವಹಿಸುವುದು 72ರ ವೃದ್ಧ; ಯುವಕರನ್ನೇ ನಾಚುವಂತಹ ಮೈಕಟ್ಟು ಹೊಂದಿರುವ ಇವರು ಯಾರು ಗೊತ್ತಾ?

  ನವದೆಹಲಿ;ಮಾಲ್ಡೀವ್ಸ್​ನಲ್ಲಿ ನಡೆಯಲಿರುವ ಏಷ್ಯನ್​ ಬಾಡಿಬಿಲ್ಡಿಂಗ್​ & ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್‌ ನಲ್ಲಿ ಭಾಗವಹಿಸಲು ತಮಿಳುನಾಡಿನ 72 ವರ್ಷ ರತ್ನಂ ಆಯ್ಕೆಯಾಗಿದ್ದಾರೆ. ಚೆಂಗಲ್ಪಟ್ಟು ಮೂಲದವರಾದ ರತ್ನಂ ಚಿಕ್ಕದಿನಿಂದಲೂ ತನ್ನ ದೇಹವನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.ಇದರ ಜೊತೆಗೆ ಅವರಿಗೆ 72 ವರ್ಷ ಆಗಿರುವುದು ಗೊತ್ತಾಗುವುದೇ ಇಲ್ಲ. ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರತ್ನಂ ಏಷ್ಯನ್​ ಬಾಡಿಬಿಲ್ಡಿಂಗ್​ ಮತ್ತು ಫಿಸಿಕ್ ಸ್ಪೋರ್ಟ್ಸ್ ಚಾಂಪಿಯನ್ ಷಿಪ್ ಗೆ ಆಯ್ಕೆಯಾಗಿದ್ದಾರೆ. ರತ್ನಂ ಅವರು‌ 54ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ … Read more

ನರೇಂದ್ರನಾಯಕ್ ಸವಾಲು ಸ್ವೀಕರಿಸಿ ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳಿದ ಎಲ್ಲಾ ಜ್ಯೋತಿಷ್ಯರಿಗೆ ಸೋಲು!; ಲಕೋಟೆಯಲ್ಲೇನಿತ್ತು? ವೀಳ್ಯೆದೆಲೆ ನೋಡಿ ಇವರು ಹೇಳಿದ್ದೇನು ಗೊತ್ತಾ?

ನರೇಂದ್ರನಾಯಕ್ ಸವಾಲು ಸ್ವೀಕರಿಸಿ ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳಿದ ಎಲ್ಲಾ ಜ್ಯೋತಿಷ್ಯರಿಗೆ ಸೋಲು! ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳುವವರಿಗೆ ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜ್ಯೋತಿಷ್ಯರು ಕೂಡ ತಪ್ಪಾದ ಉತ್ತರ ಹೇಳಿ ಸೋತಿದ್ದಾರೆ. ಇದರಿಂದ ಪತ್ರಿಕಾ ಗೋಷ್ಟಿಯಲ್ಲೇ ಲಕೋಟೆ ತೆರೆದು ಒಂದು ಲಕ್ಷ ರೂ. ಬಹುಮಾನ ತನ್ನಲ್ಲೇ ಇರಿಸಿಕೊಂಡಿದ್ದಾರೆ. ನರೇಂದ್ರ ನಾಯಕ್ ರವರು ಪ್ರೆಸ್ … Read more

ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ್ದಕ್ಕೆ ಪ್ರಾಧ್ಯಾಪಕರಿಗೆ ಶಿಕ್ಷೆ!

ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ್ದಕ್ಕೆ ಪ್ರಾಧ್ಯಾಪಕರಿಗೆ ಶಿಕ್ಷೆ! ಅಲಿಘರ್:‌ ಕಾಲೇಜ್‌ ಕ್ಯಾಂಪಸ್ ನಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೋರ್ವರ ನಮಾಝ್ ವಿಡಿಯೋ ವೈರಲ್ ಬೆನ್ನಲ್ಲೆ ಪ್ರಾಧ್ಯಾಪಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಅಚ್ಚರಿ ಘಟನೆ ವರದಿಯಾಗಿದೆ. ವೈರಲ್ ವೀಡಿಯೋದಲ್ಲಿ, ಅಲಿಘರ್‌ ನ ಶ್ರೀವರ್ಷಿ ಕಾಲೇಜ್ ನ ಕ್ಯಾಂಪಸ್‌ ನೊಳಗಿನ ಉದ್ಯಾನವನದಲ್ಲಿ ಅಲ್ಲಿನ ಪ್ರಾಧ್ಯಾಪಕರಾದ ಪ್ರೊಫೆಸರ್‌ ಎಸ್‌.ಕೆ ಖಾಲಿದ್‌ ಅವರು ನಮಾಝ್‌ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ವೀಡಿಯೋವನ್ನು ಕೆಲವರು ಸೆರೆ ಹಿಡಿದು‌ ಕಾಲೇಜಿನ ಅಧಿಕಾರಿಗಳಿಗೆ ಕಳುಹಿಸಿ ಕ್ರಮಕ್ಕೆ … Read more

ಚಲಿಸುತ್ತಿರುವ ಬಸ್ ನಿಂದ‌ ಅವಸರದಿಂದ ಇಳಿಯುವಾಗ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು

  ತಮಿಳುನಾಡು:ಚಲಿಸುತ್ತಿದ್ದ ಬಸ್‌ನಿಂದ ಇಳಿಯಲು ಪ್ರಯತ್ನಿಸುವಾಗ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.ಅ ಅಬ್ದುಲ್ ಕಲಾಂ ಮೃತ ಕಾಲೇಜು ವಿದ್ಯಾರ್ಥಿ.‌ಈತ ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ಬಸ್‌ನಿಂದ ತುರ್ತಾಗಿ ಇಳಿಯಲು ಯತ್ನಿಸಿದ್ದಾನೆ.ಈ ವೇಳೆ ಬಸ್ ನಿಂದ‌ ಬಿದ್ದು ಕಲಾಂ ಬಸ್ ನ ಹಿಂಬದಿ ಚಕ್ರದಡಿಗೆ ಸಿಲುಕಿದ್ದಾನೆ. ಘಟನೆಯ ದೃಶ್ಯಾವಳಿ ಬಸ್ಸಿನ ಬಾಗಿಲ ಬಳಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಬಸ್ ನಿರ್ವಾಹಕ, ಚಾಲಕನ ನಿರ್ಲಕ್ಷ್ಯದ ಬಗ್ಗೆ … Read more

ನಾಡಗೀತೆಗೆ ಮಾತ್ರವಲ್ಲ ಅಂಬೇಡ್ಕರ್ ಗೂ ಅವಮಾನ ಮಾಡಿದ್ದ ರೋಹಿತ್ ಚಕ್ರತೀರ್ಥ!; ವಿವಾದ ಸೃಷ್ಟಿಸಿದ ಪೋಸ್ಟ್ ನಲ್ಲಿ ಅಂಬೇಡ್ಕರ್ ಬಗ್ಗೆ ಏನಿದೆ ಗೊತ್ತಾ?

ಬೆಂಗಳೂರು; ಪಠ್ಯದ ಕೇಸರಿಕರಣದ ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನಾಡಗೀತೆಗೆ ಮಾತ್ರವಲ್ಲ ಅವರು ಅಂಬೇಡ್ಕರ್ ಗೂ ಅವಮಾನ ಮಾಡಿರುವ ಕುರಿತ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ರೋಹಿತ್ ಚಕ್ರತೀರ್ಥ 2017, 17 ಸೆಪ್ಟಂಬರ್‌ನಲ್ಲಿ ಮಾಡಿದ್ದಾರೆ ಎನ್ನಲಾಗುತ್ತಿರುವ ಕಾಮೆಂಟ್‌ನ ಸ್ಕ್ರೀನ್‌ ಶಾಟ್‌ಗಳು ಫೇಸ್‌ಬುಕ್‌ ನಲ್ಲಿ ಹರಿದಾಡುತ್ತಿದ್ದು ರೋಹಿತ್ ಚಕ್ರತೀರ್ಥ ವಿರುದ್ದ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ. ಅಂಬೇಡ್ಕರ್‌ ಜಗತ್ತಿನ ಅತಿ ದೊಡ್ಡ … Read more

Developed by eAppsi.com