ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರ ಗಡಿಪಾರು!
ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರ ಗಡಿಪಾರು! ವಿಜಯಪುರ: ವಕೀಲ ಸೈಯದ್ ಆಸೀಫುಲ್ಲಾ ಖಾದ್ರಿ ಅವರನ್ನು ಗಡಿಪಾರು ಮಾಡಿ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಆದೇಶ ಹೊರಡಿಸಿದ್ದಾರೆ. 2022 ಮೇ 10 ರಿಂದ 2023 ಮೇ 9 ರವರೆಗೆ ವಿಜಯಪುರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರಿಗೆ ಆದೇಶಿಸಿದ್ದಾರೆ. ಚಾಮರಾಜನಗರ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಿಸಿ ಗಡಿಪಾರು ಮಾಡಲಾಗಿದೆ. ಸೈಯದ್ ವಿರುದ್ಧ ಸಾಮಾಜಿಕ ಸ್ವಾಸ್ತ್ಯ ಹಾಳು ಮಾಡುವ ಆರೋಪ, ಕೋಮು ಗಲಭೆ, ಕಾನೂನು … Read more